ಕಾಲದ ಆಣೆ !
ಮನುಷ್ಯನು ಘೋರ ನಷ್ಟದಲ್ಲಿದ್ದಾನೆ.
ಸತ್ಯವಿಶ್ವಾಸವಿರಿಸಿದ, ಸತ್ಕರ್ಮವೆಸಗಿದ ಮತ್ತು ಪರಸ್ಪರ ಸತ್ಯಕ್ಕೆ ಉಪದೇಶವನ್ನೂ ಪರಸ್ಪರ ಸಹನೆಯ ಹಿತೋಪದೇಶವನ್ನೂ ಮಾಡಿಕೊಂಡವರ ಹೊರತು.